ಫ್ರಾನ್ಸ್ ನೊಂದಿಗೆ ರಫೆಲ್ ಯುದ್ಧ ವಿಮಾನ ಖರೀದಿಗೆ ನಿರ್ಧರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅವರದ್ದೇ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ತಿರುಗಿಬಿದ್ದಿದ್ದಾರೆ.
ಈಗಾಗಲೇ ಲಿಬಿಯಾ ಮತ್ತು ಈಜಿಪ್ಟ್ನಲ್ಲಿ ರಫೆಲ್ ವಿಮಾನಗಳ ಕಳಪೆ ಗುಣಮಟ್ಟ ಸಾಬೀತಾಗಿದೆ. ಹಲವು ರಾಷ್ಟ್ರಗಳು, ರಫೆಲ್ ಯುದ್ಧ ವಿಮಾನ...
ರಾಮಾಯಣದ ರಾವಣ ಮತ್ತು ಆತನ ಪತ್ನಿ ಮಂಡೋದರಿ ಉತ್ತರಪ್ರದೇಶ ಮೂಲದ ದಲಿತರು ಎನ್ನುವ ಮೂಲಕ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿವಾದಕ್ಕೆ ಕಾರಣರಾಗಿದ್ದಾರೆ.
ಬನಾರಸ್ ಹಿಂದು ವಿವಿಯಲ್ಲಿ ನಡೆದ 'ಐ ಆಂಡ್ ಮೈ ಇಂಡಿಯಾ' ಉಪನ್ಯಾಸದಲ್ಲಿ ಮಾತನಾಡಿದ ಅವರು, ರಾವಣ ಘಾಜಿಯಾಬಾದ್...